ರಾಹುಲ್ ಗಾಂಧಿ ಆಗಮನದಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿರುವ ಸಿದ್ದರಾಮಯ್ಯ,ರಾಹುಲ್ ಗಾಂಧಿ ಪ್ರಚಾರ ನಡೆಸಿರುವ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಯಿಸಿರುವ ಸಿಎಂ, ಒಂದು ವೇಳೆ ಬಿಜೆಪಿ ಆರೋಪ ನಿಜವಾಗಿದ್ದರೇ ಗುಜರಾತ್ ಚುನಾವಣೆಯಲ್ಲಿ ಹೇಗೆ ಜಯದ ಸಮೀಪಕ್ಕೆ ತಲುಪುಲು ಸಾಧ್ಯವಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.