ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಾಕಷ್ಟು ತಲೆನೋವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಅಂತೂ ಇಂತೂ ಸಿದ್ಧವಾಗಿದೆ. .ಸರ್ಕಾರ ರಚನೆಯಾಗಿ 2 ತಿಂಗಳ ಬಳಿಕ ಪಟ್ಟಿ ರೆಡಿಯಾಗಿದ್ದು ಅಧಿಕೃತವಾಗಿ ಘೋಷಣೆ ಮಾತ್ರ ಆಗಬೇಕಿದೆ. .ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ..! ಯಾರಿಗೆ ಯಾವ ಜಿಲ್ಲೆ .ಮೈಸೂರು: ಜಿ.ಟಿ. ದೇವೇಗೌಡ.ಮಂಡ್ಯ: ಸಿ.ಎಸ್. ಪುಟ್ಟರಾಜು.ಹಾಸನ: ಹೆಚ್.ಡಿ. ರೇವಣ್ಣ.ತುಮಕೂರು: ಶ್ರೀನಿವಾಸ್ (ಗುಬ್ಬಿ).ಚಾಮರಾಜನಗರ: ಪುಟ್ಟರಂಗಶೆಟ್ಟಿ.ಕೋಲಾರ: ಕೃಷ್ಣ ಬೈರೇಗೌಡ.ಚಿಕ್ಕಬಳ್ಳಾಪುರ: ಎನ್.ಹೆಚ್. ಶಿವಶಂಕರರೆಡ್ಡಿ.ಕೊಡಗು: ಕೆ.ಜೆ.ಜಾರ್ಜ್.ದಕ್ಷಿಣ ಕನ್ನಡ: ಯು.ಟಿ.ಖಾದರ್.ಉಡುಪಿ: ಡಾ. ಜಯಮಾಲಾ.ಶಿವಮೊಗ್ಗ: ಡಿ.ಸಿ. ತಮ್ಮಣ್ಣ.ಚಿಕ್ಕಮಗಳೂರು: ಸಾ.ರಾ. ಮಹೇಶ್.ರಾಮನಗರ: ಡಿ.ಕೆ. ಶಿವಕುಮಾರ್.ಬಳ್ಳಾರಿ: ಡಿ.ಕೆ. ಶಿವಕುಮಾರ್.ದಾವಣಗೆರೆ: ಎನ್. ಮಹೇಶ್.ಬೆಂಗಳೂರು ಗ್ರಾಮಾಂತರ: ಜಮೀರ್ ಅಹ್ಮದ್ ಖಾನ್.ಬೆಂಗಳೂರು ನಗರ: ಡಾ. ಜಿ. ಪರಮೇಶ್ವರ.ಚಿತ್ರದುರ್ಗ: ವೆಂಕಟರಮಣಪ್ಪ.ಹಾವೇರಿ: ಆರ್.ಶಂಕರ್.ಧಾರವಾಡ: ರಮೇಶ್ ಜಾರಕಿಹೊಳಿ.ಬೆಳಗಾವಿ: ರಮೇಶ್ ಜಾರಕಿಹೊಳಿ.ಉತ್ತರಕನ್ನಡ: ಆರ್.ವಿ.ದೇಶಪಾಂಡೆ.ಗದಗ: ಕೃಷ್ಣ ಬೈರೆಗೌಡ.ಕೊಪ್ಪಳ: ಬಂಡೆಪ್ಪ ಖಾಶಂಪೂರ.ಕಲಬುರ್ಗಿ: ಪ್ರಿಯಾಂಕ್ ಖರ್ಗೆ.ಯಾದಗಿರಿ: ಪ್ರಿಯಾಂಕ್ ಖರ್ಗೆ.ರಾಯಚೂರು: ವೆಂಕಟರಾವ್ ನಾಡಗೌಡ.ಬಾಗಲಕೋಟೆ: ಎಂ.ಸಿ. ಮನಗೂಳಿ.ವಿಜಯಪುರ: ಶಿವಾನಂದ ಪಾಟೀಲ್.ಬೀದರ್: ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದು ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಾಕಷ್ಟು ತಲೆನೋವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಅಂತೂ ಇಂತೂ ಸಿದ್ಧವಾಗಿದೆ. .ಸರ್ಕಾರ ರಚನೆಯಾಗಿ 2 ತಿಂಗಳ ಬಳಿಕ ಪಟ್ಟಿ ರೆಡಿಯಾಗಿದ್ದು ಅಧಿಕೃತವಾಗಿ ಘೋಷಣೆ ಮಾತ್ರ ಆಗಬೇಕಿದೆ. .ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ..! ಯಾರಿಗೆ ಯಾವ ಜಿಲ್ಲೆ .ಮೈಸೂರು: ಜಿ.ಟಿ. ದೇವೇಗೌಡ.ಮಂಡ್ಯ: ಸಿ.ಎಸ್. ಪುಟ್ಟರಾಜು.ಹಾಸನ: ಹೆಚ್.ಡಿ. ರೇವಣ್ಣ.ತುಮಕೂರು: ಶ್ರೀನಿವಾಸ್ (ಗುಬ್ಬಿ).ಚಾಮರಾಜನಗರ: ಪುಟ್ಟರಂಗಶೆಟ್ಟಿ.ಕೋಲಾರ: ಕೃಷ್ಣ ಬೈರೇಗೌಡ.ಚಿಕ್ಕಬಳ್ಳಾಪುರ: ಎನ್.ಹೆಚ್. ಶಿವಶಂಕರರೆಡ್ಡಿ.ಕೊಡಗು: ಕೆ.ಜೆ.ಜಾರ್ಜ್.ದಕ್ಷಿಣ ಕನ್ನಡ: ಯು.ಟಿ.ಖಾದರ್.ಉಡುಪಿ: ಡಾ. ಜಯಮಾಲಾ.ಶಿವಮೊಗ್ಗ: ಡಿ.ಸಿ. ತಮ್ಮಣ್ಣ.ಚಿಕ್ಕಮಗಳೂರು: ಸಾ.ರಾ. ಮಹೇಶ್.ರಾಮನಗರ: ಡಿ.ಕೆ. ಶಿವಕುಮಾರ್.ಬಳ್ಳಾರಿ: ಡಿ.ಕೆ. ಶಿವಕುಮಾರ್.ದಾವಣಗೆರೆ: ಎನ್. ಮಹೇಶ್.ಬೆಂಗಳೂರು ಗ್ರಾಮಾಂತರ: ಜಮೀರ್ ಅಹ್ಮದ್ ಖಾನ್.ಬೆಂಗಳೂರು ನಗರ: ಡಾ. ಜಿ. ಪರಮೇಶ್ವರ.ಚಿತ್ರದುರ್ಗ: ವೆಂಕಟರಮಣಪ್ಪ.ಹಾವೇರಿ: ಆರ್.ಶಂಕರ್.ಧಾರವಾಡ: ರಮೇಶ್ ಜಾರಕಿಹೊಳಿ.ಬೆಳಗಾವಿ: ರಮೇಶ್ ಜಾರಕಿಹೊಳಿ.ಉತ್ತರಕನ್ನಡ: ಆರ್.ವಿ.ದೇಶಪಾಂಡೆ.ಗದಗ: ಕೃಷ್ಣ ಬೈರೆಗೌಡ.ಕೊಪ್ಪಳ: ಬಂಡೆಪ್ಪ ಖಾಶಂಪೂರ.ಕಲಬುರ್ಗಿ: ಪ್ರಿಯಾಂಕ್ ಖರ್ಗೆ.ಯಾದಗಿರಿ: ಪ್ರಿಯಾಂಕ್ ಖರ್ಗೆ.ರಾಯಚೂರು: ವೆಂಕಟರಾವ್ ನಾಡಗೌಡ.ಬಾಗಲಕೋಟೆ: ಎಂ.ಸಿ. ಮನಗೂಳಿ.ವಿಜಯಪುರ: ಶಿವಾನಂದ ಪಾಟೀಲ್.ಬೀದರ್: ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದು ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ