ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮುಂಚೂಣಿಯಲ್ಲಿದ್ದಾರೆ. ಪಕ್ಷ ಸಂಘಟನೆ ಚತುರತೆ ಹಾಗೂ ಕ್ಲೀನ್ ಇಮೇಜ್ ದಿನೇಶ್ ದೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ, ಪಕ್ಷದ ಹೈ ಕಮಾಂಡ್ ಗೆ ದಿನೇಶ್ ಕಾರ್ಯಶೈಲಿ ಮೆಚ್ಚುಗೆಯಾಗಿದೆ, ಮಾಜಿ ಸಿಎಂ ಗುಂಡೂರಾವ್ ಅವರ ಪುತ್ರನಾಗಿರುವ ದಿನೇಶ್ ಬಗ್ಗೆ ಪಕ್ಷದಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸಿಗರೆಲ್ಲರ ವಿಶ್ವಾಸ ಪಡೆದುಕೊಂಡಿದ್ದಾರೆ.