ತಮಗೆ ಯಾವುದೇ ಅಸಮಾಧಾನವಿಲ್ಲ ಹಾಗೂ ಯಾವುದೇ ಅತೃಪ್ತ ಶಾಸಕರು ತಮ್ಮ ಸಂಪರ್ದಕಲ್ಲಿಲ್ಲ ಎಂದು ಎಚ್ ,ಕೆ ಪಾಟೀಲ್ ಹೇಳಿದ್ದಾರೆ, ಜಿಲ್ಲೆಯ ಹಲವು ಭಾಗಗಳಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ,ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿರುವ ನಾವು ಸಂತೋಷವಾಗಿದ್ದೇವೆ, ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಎರಡು ಮೂರು ದಿನ ತಡವಾಗಿ ಎಐಸಿಸಿ ಮಧ್ಯ ಪ್ರವೇಶಿಸಿತು, ಆದರೆ ಅಷ್ಟೇ ಶೀಘ್ರವಾಗಿ ಪರಿಸ್ಥಿತಿ ಅದ್ಯಯನ ಮಾಡಿ, ಸಮಸ್ಯೆ ಬಗೆಹರಿಸಿದೆ ಎಂದು ಪಾಟೀಲ್ ಹೇಳಿದ್ದಾರೆ..