ತಮ್ಮ ಬಳಿಯಿರುವ ಬಿಜೆಪಿ ನಾಯಕರ ಡೈರಿಗಳನ್ನು ಬಿಡುಗಡೆ ಮಾಡಲು ಡಿ.ಕೆ ಶಿವಕುಮಾರ್ ಸ್ವತಂತ್ರರು. ತಪ್ಪಿತಸ್ಥರ ವಿರುದ್ಧ ಕಾನೂನು ಸೂಕ್ತ ಕ್ರಮ ಕೈಗೊಳ್ಳುತ್ತದೆ, ಈ ಸಬಂಧ ತನಿಖೆ ಕಾಂಗ್ರೆಸ್-ಜಡಿಎಸ್ ಸಮ್ಮಿಶ್ರ ಸರ್ಕಾರದ ತನಿಖೆಯನ್ನು ಯಾರೂ ತಡೆಯುವುದಿಲ್ಲ, ಬಿಜೆಪಿ ಡೈರಿಯ ತನಿಖೆ ನಡೆಸಲು ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದಲ್ಲಿ ತಮ್ಮ ಪವರ್ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.