ಜನಾರ್ದನ ರೆಡ್ದಿ ಆರೋಪಮುಕ್ತರಾಗದೇ ಪಕ್ಷಕ್ಕೆ ಎಂಟ್ರಿ ಇಲ್ಲ, ಕರುಣಾಕರ ರೆಡ್ದಿ ಹಾಗೂ ಸೋಮಶೇಖರ ರೆಡ್ದಿ ಪಕ್ಷದಲ್ಲಿ 20 ವರ್ಷದಿಂದ ಇದ್ದಾರೆ. ಜನಾರ್ದನ ರೆಡ್ದಿಯಿಂದ ಅವರು ಅಸ್ಥಿತ್ವ ಉಳಿಸಿಕೊಂಡಿಲ್ಲ ಹೀಗಾಗಿ ಟಿಕೆಟ್ ನೀಡಲಾಗಿದೆ. ಜನಾರ್ದನ ರೆಡ್ಡಿಯನ್ನು ಮುಂದಿಟ್ಟುಕೊಂಡು ಸೋಮಶೇಖರ ರೆಡ್ಡಿ ಅವರನ್ನು ದೂಷಿಸುವುದು ಅಗತ್ಯವಿಲ್ಲ, ಬಿಎಸ್ ವೈ ಹೇಳಿಕೆ ಅವರ ವ್ಯಕ್ತಿಗತವಾದದ್ದು. ಪಕ್ಷ ಈ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.