ಎಂ. ಶ್ರೀನಿವಾಸ್ ಆರ್, ಅಶೋಕ್ ಗೆ ರಾಜಕೀಯ ಗುರುವಾಗಿದ್ದರು, ತಮ್ಮ ಕ್ಷೇತ್ರದಲ್ಲಿ ಅಶೋಕ್ ಹಲವು ಅಭಿವೃದ್ಧಿ ಕೆಲಸ ಕೈಗೊಂಡಿದ್ದಾರೆ, ಈ ಬಾರಿ ಮತದಾರರು ಜಾತಿ ಮತ್ತು ಪಕ್ಷದ ಆದಾರದಲ್ಲಿ ವಿಭಜನೆಯಾಗಲಿದ್ದಾರೆ, ಕೆಲ ಬಿಜೆಪಿ ಕಾರ್ಯಕರ್ತರು ಶ್ರೀನಿವಾಸ್ ಪರ ಪ್ರಚಾರ ಕೈಗೊಳ್ಳುವುದರಿಂದ ಅಶೋಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.