ರಂಗಪ್ಪ ಅವರು ಹೇಗೆ ಉಪಕುಲಪತಿಗಳಾದರೂ ಎಂಬ ಬಗ್ಗೆ ಮಾತನಾಡಿದ ಹರೀಶ್ ಗೌಡ, ಮೈಸೂರು ವಿವಿಯಲ್ಲಿ ನಾನು ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೆ, ಆದಾದ ಮೇಲೆ ನಾನು ಸ್ವಯಂ ನಿವೃತ್ತಿ ತೆಗೆದುಕೊಂಡೆ, ಕಳೆದ 15 ವರ್ಷಗಳಿಂದ ರಂಗಪ್ಪ ಅವರನ್ನು ನಾನು ನೋಡುತ್ತಿದ್ಜದೇನೆ, ಶಶಿಧರ್ ಪ್ರಸಾದ್ ನಿವೃತ್ತಿ ನಂತಕ ಖಾಲಿಯಿದ್ದ ಉಪಕುಲಪತಿ ಹುದ್ದೆಗೆ ರಂಗಪ್ಪ ಅರ್ಜಿ ಸಲ್ಲಿಸಿದ್ದರು, ಈ ವೇಳೆ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.