ಕುಮಾರಸ್ವಾಮಿ ಅವರು ಸಿಎಂ ಅಧಿಕೃತ ನಿವಾಸ ಅನುಗ್ರಹದಲ್ಲಿ ಉಳಿಯುವುದಕ್ಕೂ ಮುನ್ನ ಕೆಲ ವಾಸ್ತುತಜ್ಞರು ಮನೆಯನ್ನು ಪರಿಶೀಲಿಸಿ, ಮನೆಯ ವಾಸ್ತು ಸರಿಯಿಲ್ಲ. ಇದು ಕುಮಾರಸ್ವಾಮಿ ಅವರ ಏಳಿಗೆಗೆ ತೊಂದರೆಯಾಗುತ್ತದೆ. ಇದರಿಂದಾಗಿ ಕುಮಾರಸ್ವಾಮಿ ಅವರ ಈ ಮನೆಯಿಂದ ದೂರ ಇರುವುದೇ ಉತ್ತಮ ಎಂದು ವಾಸ್ತುತಜ್ಞರು ಹೇಳಿದ್ದಾರೆ.