ಜೂನ್ 17 ರಂದು 11 ಪರಿಷತ್ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳಲಿದೆ.ಬಿಜೆಪಿಯ ಬಿ.ಜೆ ಪುಟ್ಟಸ್ವಾಮಿ, ಡಿ.ಎಸ್ ವೀರಯ್ಯ, ಸೋಮಣ್ಣ ಬೇವಿನಮರದ್, ರಘುನಾಥ್ ಮಲ್ಕಾಪುರೆ, ಎಂ.ಬಿ ಭಾನುಪ್ರಕಾಶ್, ಕಾಂಗ್ರೆಸ್ ನ ಎಂ.ಆರ್ ಸೀತಾರಾಂ, ಮೋಟಮ್ಮ, ಸಿ.ಎಂ ಇಬ್ರಾಹಿಂ ಮತ್ತು ಕೆ. ಗೋವಿಂದರಾಜ್, ಜೆಡಿಎಸ್ ನ ಸೈಯ್ಯದ್ ಮುದೀರ್ ಆಗಾ ಮತ್ತು ಸ್ವತಂತ್ರ್ಯ ಅಭ್ಯರ್ಥಿ ಬಿ ಎಸ್ ಸುರೇಶ್ ಅವರ ಅಧಿಕಾರವಧಿ ಪೂರ್ಣ ಗೊಳ್ಳಲಿದೆ,