ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಜೊತೆ ಬಿಜೆಪಿ ಸಂಬಂಧದ ಬಗ್ಗೆ ಲೇವಡಿಯಾಡಿದರು, ಕೆಟ್ಟ ಘಳಿಗೆ ಬಂದಾಗ ಯು ಟರ್ನ್ ಹೊಡೆಯುವುದು ಬಿಜೆಪಿಯವರಿಗೆ ಮಾಮೂಲಿ, ಬಿಜೆಪಿಯವರು ಚೆನ್ನಾಗಿದ್ದರೆ ಮಾತ್ರ ಜೊತೆಗಿರುತ್ತಾರೆ. ಹೆಚ್ಚು ಕಡಿಮೆ ಆದರೆ ಮಾತ್ರ ಬಿಟ್ಟು ಬಿಡುತ್ತಾರೆ ಎಂದು ಟೀಕಿಸಿದ್ದಾರೆ.