ವಿಜಯಪುರದಲ್ಲಿ ಮಾದ್ಯಮದವರೋಡನೆ ಮಾತನಾಡಿದ ಯತ್ನಾಳ್ "ದೇವೇಗೌಡರು ಭಸ್ಮಾಸುರನಿದ್ದ ಹಾಗೆ, ಅವರು ಯಾರ ತಲೆ ಮೇಲೆ ಕೈ ಡುತ್ತಾರೋ ಅವರ ಕಥೆ ಮುಗಿಯಿತೆಂದೇ ಅರ್ಥ. ಇದಾಗಲೇ ಅವರು ಕಾಂಗ್ರೆಸ್ ತಲೆ ಮೇಲೆ ಕೈ ಇಟ್ಟಿದ್ದಾರೆ. ಸದ್ಯವೇ ಕಾಂಗ್ರೆಸ್ ಸಹ ಭಸ್ಮವಾಗಲಿದೆ, ಅವರು ಯಾವಾಗ ಏನು ಮಾಡ್ತಾರೆ ಎನ್ನುವುದು ತಿಳಿಉಯುವುದಿಲ್ಲ. ಈಗ ಮೋದಿಯನ್ನು ಭೇಟಿಯಾಗುವ ಮೂಲಕ ಕಾಂಗ್ರೆಸ್ ಗೆ ಬೆದರಿಕೆ ಹಾಕುತ್ತಿದ್ದಾರೆ" ಎಂದಿದ್ದಾರೆ.