ನಮ್ಮ ಪಕ್ಷದವರು ನನ್ನ ವಿರುದ್ಧವೇ ಪಿತೂರಿ ನಡೆಸಿದ್ದರು ಎಂದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿನಲ್ಲಿ ತಮ್ಮ ಸೋಲನ್ನು ಖಾತ್ರಿಪಡಿಸಿದರು ಮತ್ತು ಬಾದಾಮಿಯನ್ನೂ ಸಹ ಸೋಲಿಸಲು ಆ ಮೂಲಕ ನನ್ನನ್ನು ನಾಶಮಾಡಲು ಪ್ರಯತ್ನ ಸಾಗಿತ್ತು. ಎಂದು ಸಿದ್ದರಾಮಯ್ಯನವರ ಆಪ್ತರೊಬ್ಬರು ಹೇಳಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಮಂತ್ರಿ ಪುಟ್ಟರಂಗ ಶೆಟ್ಟಿ, ಅವರ ಸಿಬ್ಬಂದಿ ವಿಧಾನಸೌಧದಲ್ಲಿ ಸಿಕ್ಕ ಅಕ್ರಮ ಹಣದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು "ಸರ್ಕಾರ ಯಾರದ್ದೆನ್ನುವುದು ಮುಖ್ಯವಲ್ಲ, ನಮಗಿಂದಿಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದಿದ್ದರು.ಇನ್ನೊಂದೆಡೆ ಬಿಡಿಎ ಅಧ್ಯಕ್ಷ ಸಿದ್ದರಾಮಯ್ಯ ನಿಷ್ಠಾವಂತ, ಎಸ್. ಟಿ. ಸೋಮಶೇಖರ್, ಸಮ್ಮಿಶ್ರ ಸರ್ಕಾರ ಬೆಂಗಳೂರನ್ನು ನಿರ್ಲಕ್ಷಿಸಿದೆ ಎಂದು ಟೀಕಿಸಿದ್ದಾರೆ.