ದೌಸಾದ ಸಿಕಂದರದಿಂದ ನಾನು ಈ ಶಿವನ ವಿಗ್ರಹವನ್ನು ತಂದಿದ್ದೇನೆ ಎಂದವರು ಹೇಳಿದ್ದಾರೆ. ಆದಾಗ್ಯೂ, ನೀವು ಶಿವ ದಜೇವಾಲಯ ನಿರ್ಮಿಸಿದ್ದಕ್ಕೆ ನಿಮ್ಮ ಧರ್ಮದವರಿಂದ ವಿರೋಧವೇನೂ ವ್ಯಕ್ತವಾಗಿಲ್ಲವೇ ಎಂದು ಕೇಳಿದಾಗ, ನನ್ನನ್ನು ಯಾರೂ ವಿರೋಧಿಸಿಲ್ಲ. ಈ ದೇವಾಲಯವನ್ನು ನಿರ್ಮಿಸುವ ಮೂಲಕ ರಾಮ್ ಅಥವಾ ಅಲ್ಲಾನೇ ಆಗಿರಲಿ ಎಲ್ಲ ದೇವರೂ ಒಂದೇ ಎಂಬ ಸಂದೇಶವನ್ನು ನಾನು ನೀಡಿದ್ದಾನೆ. ಜನರು ಎಲ್ಲ ಧರ್ಮಗಳನ್ನು ಗೌರವಿಸಬೇಕು.