"ದೇಶರಕ್ಷಣೆ ಅತ್ಯಂತ ಪವಿತ್ರ ಕೆಲಸವಾಗಿದೆ. ಅಧಿಕ ಅಂಕಗಳನ್ನು ಗಳಿಸುವುದು ಮಾತ್ರವೇ ದೊಡ್ಡ ಸಾಧನೆ ಅಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸವಾಗುವಂತಹಾ ಶಿಕ್ಷಣ ಬೇಕು. ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ ಬೆಳೆಸಬೇಕು. ದೇಶದ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಲು ಪ್ರತಿಯೊಬ್ಬ ಯುವಕರೂ ಸಿದ್ದರಾಗಬೇಕು" ತಮೋಜಿತ್ ಬಿಸ್ವಾಸ್ ವಿಶ್ವಾಸದಿಂದ ಹೇಳುತ್ತಾರೆ.