ಕರಾಟೆ ಚಾಂಪಿಯನ್ ಶಿಪ್: ಭೂಪೇಂದ್ರ ಚಾಂಪಿಯನ್

ಇದೇ ತಿಂಗಳು 9 ಮತ್ತು 10ರಂದು ಶಿವಮೊಗ್ಗದಲ್ಲಿ ನಡೆದ ಮೊದಲ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರಿನ ಭೂಪೇಂದ್ರ ಪ್ರಶಸ್ತಿ...
ಭೂಪೇಂದ್ರ
ಭೂಪೇಂದ್ರ

ಬೆಂಗಳೂರು: ಇದೇ ತಿಂಗಳು 9 ಮತ್ತು 10ರಂದು ಶಿವಮೊಗ್ಗದಲ್ಲಿ ನಡೆದ ಮೊದಲ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರಿನ ಭೂಪೇಂದ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ನಗರದ ಬಾಲ್ಡ್ ವಿನ್ ಪಿಯು ಕಾಲೇಜಿನ ಮೊದಲ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭೂಪೇಂದ್ರ, ಪ್ರಸಕ್ತ ಸಾಲಿನಲ್ಲಿ ಈ ಸಾಧನೆ ಮಾಡಿದ ಮೊದಲ ಕರ್ನಾಟಕದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಸಾಧನೆ ಬಗ್ಗೆ ಮಾತನಾಡಿರುವ ಭೂಪೇಂದ್ರ, ಚಿಕ್ಕ ವಯಸ್ಸಿನಲ್ಲೇ ಕರಾಟೆ ಆಟಗಾರನಾಗಬೇಕೆಂಬ ಕನಸುಕಂಡಿದ್ದ. ತಮ್ಮ ಕುಟುಂಬ ಮತ್ತು ಕಾಲೇಜಿನಿಂದ ಉತ್ತಮ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com