"ನಾನು ಮೀಟೂ ಮೂಲಕ ನನಗಾದ ಮಾನಸಿಕ ಯಾತನೆಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ, ಆತ 2006ರಿಂದ ಮುಖ್ಯ ತರಬೇತುದಾರನಾಗಿದ್ದಾನೆ. ಆತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ನನ್ನನ್ನು ತಂಡದಿಂದ ದೂರವಿಟ್ಟಿದ್ದಾನೆ. ರಿಯೋ ಒಲಂಪಿಕ್ಸ್ ಸೇರಿದಂತೆ ಅನೇಕ ಕ್ರೀಡೆಯಗಳ ಆಯ್ಕೆಯಲ್ಲಿ ಉತ್ತೀರ್ಣಳಾಗಿಯೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು.