ಇನ್ಕ್ರೆಡಿಬಲ್ ಇಂಡಿಯಾದಿಂದ ಆಮೀರ್ ಖಾನ್ ಅವರನ್ನು ಕೈಬಿಟ್ಟಿರುವುದನ್ನು ಸಮರ್ಥಿಸಿಕೊಂಡಿರುವ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ(ಡಿಐಪಿಪಿ)ಯ ಕಾರ್ಯದರ್ಶಿ ಅಮಿತಾಭ್ ಕಾಂತ್ ಅವರು, ಆಮೀರ್ ಖಾನ್ "ಭಾರತ ಅಸಹಿಷ್ಣು ದೇಶ ಎಂದು ಹೇಳುವ ಮೂಲಕ ತಮ್ಮ ಬ್ರಾಂಡ್ ಅಂಬಾಸಡರ್ ಪಾತ್ರಕ್ಕೆ ವ್ಯತಿರಿಕ್ತವಾದ ಕೆಲಸವನ್ನು ಮಾಡಿದ್ದು, ದೇಶದ ಪ್ರತಿಷ್ಠೆಯನ್ನು ನಾಶ ಮಾಡಲು ಯತ್ನಿಸಿದರು' ಎಂದು ಹೇಳಿದ್ದಾರೆ.