ಸಿಎನ್ಎನ್ ನ್ಯೂಸ್ 18 ವರದಿಯ ಪ್ರಕಾರ ಹಲವು ಹೊಸ ಮುಖಗಳು ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಸದಾನಂದಗೌಡ ಸೇರಿದಂತೆ ಕೆಲವರಿಗೆ ಕೊಕೆ ನೀಡಲಾಗುತ್ತಿದೆ. ಉತ್ತರ ಪ್ರದೇಶದ ಗೋರಖ್ ಪುರ್ ಸಂಸದ ಯೋಗಿ ಆದಿತ್ಯನಾಥ್, ಸಹರನ್ ಪುರ್ ಸಂಸದ ರಾಘವ್ ಲಖನ್ಪಾಲ್ ಹಾಗೂ ಬಿಜೆಪಿ ಉತ್ತರ ಪ್ರದೇಶ ಉಪಾಧ್ಯಕ್ಷ ಶಿವ ಪ್ರತಾಪ್ ಶುಕ್ಲಾ ಸಂಪುಟ ಸೇರುವ ಸಾಧ್ಯತೆ ಇದೆ.