"(ಎಸ್ ಎ ಡಿ ಪಕ್ಷದ ಅಧ್ಯಕ್ಷ) ಸುಖಬೀರ್ ಸಿಂಗ್ ಬಾದಲ್ ಮತ್ತು ಅಕಾಲಿಗಳು ಪಂಜಾಬಿನಲ್ಲಿ ಸೋತಿರುವುದು ಏಕೆಂದರೆ ಅವರು ರಾಜಕೀಯವನ್ನು ಉದ್ದಿಮೆ ಮಾಡಿಕೊಂಡಿದ್ದರು. ಪಂಜಾಬ್ ಬೊಕ್ಕಸೆಯನ್ನು ತಮ್ಮ ಸ್ವತಂತದ ಆಸ್ತಿ ಎಂದುಕೊಂಡಿದ್ದರು ಅವರು. ಅವರಿಗೆ ಅಹಂಕಾರ ತುಂಬಿತ್ತು, ಆದರೆ ಅವರ ಕಾಲ ಇಂದು ಮುಗಿದಿದೆ" ಎಂದು ಕಳೆದ ವರ್ಷ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಸಿದ್ಧು ಹೇಳಿದ್ದಾರೆ.