"ಅವರ ಕೆಟ್ಟ ಮನಸ್ಥಿತಿಯನ್ನು ಸ್ವಚ್ಛ ಮಾಡಿಕೊಳ್ಳಲು ಬಳಸುವ ಸಾಬೂನು ಯಾವುದು? ದಯವಿಟ್ಟು ಅದನ್ನು ಹೇಳಿ" ಎಂದು, ಕುಶಿನಗರ್ ಜಿಲ್ಲೆಯ ಮೈನ್ಪುರ್ ದೀನಪಟ್ಟಿ ಗ್ರಾಮದ ಗ್ರಾಮಸ್ಥರಿಗೆ ಸಾಬೂನುಗಳು, ಸುಗಂಧ ದ್ರವ್ಯಗಳು, ಮತ್ತು ಶಾಂಪುಗಳನ್ನು ವಿತರಿಸಲಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.