"ಬರೀ ಅರ್ಥವಿಲ್ಲದ ಮಾತು": ರಾಹುಲ್ ಬಗ್ಗೆ ಕಂಗನಾ ರನೌತ್ ಲೇವಡಿ

ಕೇಂದ್ರ ಬಜೆಟ್ ಕುರಿತು ರಾಹುಲ್ ಗಾಂಧಿ ಹೇಳಿಕೆಯನ್ನು ಮಂಡಿಯ ಬಿಜೆಪಿ ಸಂಸದೆ ಕಂಗನಾ ರನೌತ್ ಖಂಡಿಸಿದ್ದಾರೆ. ಬಜೆಟ್ ಬಗ್ಗೆ ರಾಹುಲ್ ಗಾಂಧಿ ಗೇಲಿ ಮಾಡಿರುವ ರೀತಿ ಖಂಡನೀಯ ಎಂದರು.

ಅವರ ಬಗ್ಗೆ ಅತ್ಯಂತ ಖಂಡನೀಯ ವಿಷಯವೆಂದರೆ ಅವರು ದೇಶಕ್ಕಾಗಿ ಬಳಸಿರುವ ಪದಗಳು... ಇದು ದೇಶಕ್ಕೆ ಒಳ್ಳೆಯದಲ್ಲ ಎಂದು ಕಂಗನಾ ರಣಾವತ್ ಹೇಳಿದರು.

ಅನುರಾಗ್ ಠಾಕೂರ್ ಅವರು ಸಂಸತ್ತಿನಲ್ಲಿ ಹೇಳಿದಂತೆ, ಕಾಂಗ್ರೆಸ್ ನ ಮನಸ್ಥಿತಿಯು ತಮ್ಮ ಲಾಭಕ್ಕಾಗಿ ರಾಷ್ಟ್ರವನ್ನು ತುಂಡು ಮಾಡುವುದು, ಇದು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ ಎಂದು ಸಂಸದೆ ಆರೋಪಿಸಿದರು.

X

Advertisement

X
Kannada Prabha
www.kannadaprabha.com