Watch | ಕಾರವಾರದಲ್ಲಿ IOS SAGAR ಗೆ ರಾಜನಾಥ್ ಸಿಂಗ್ ಹಸಿರು ನಿಶಾನೆ

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ಕಾರವಾರ ನೌಕಾ ನೆಲೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಮೂಲಸೌಕರ್ಯವನ್ನು ಉದ್ಘಾಟಿಸಿದರು.

ಅಲ್ಲದೆ, 9 ನೌಕಾಪಡೆಗಳ 44 ಸಿಬ್ಬಂದಿಯನ್ನು ಒಳಗೊಂಡ ಹಿಂದೂ ಮಹಾಸಾಗರ ಹಡಗು IOS SAGAR ಗೆ ಹಸಿರು ನಿಶಾನೆ ತೋರಿದರು.

ಅಲ್ಲದೆ, ರಾಜನಾಥ್ ಸಿಂಗ್ ಅವರು ನೌಕಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಸಹ ಭಾಗವಹಿಸಿದ್ದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com