Watch | ಮಹಾಕುಂಭ ಮೇಳ: ನಾಗಾ ಸಾಧುಗಳ ಮೆರವಣಿಗೆ; ತ್ರಿವೇಣಿ ಸಂಗಮದಲ್ಲಿ 'ಅಮೃತ ಸ್ನಾನ'!

ಮಹಾಕುಂಭ ಮೇಳ 2025 ರ ಆಚರಣೆಗಳ ಭಾಗವಾಗಿ, ಉತ್ತರ ಪ್ರದೇಶ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಪ್ರಯಾಗ್‌ರಾಜ್ ನಲ್ಲಿ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ 2.50 ಕೋಟಿ ಜನರು ಜನವರಿ 14 ರಂದು ಮೊದಲ 'ಅಮೃತ ಸ್ನಾನ'ದ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದಕ್ಕೂ ಮುನ್ನ ನೂರಾರು ನಾಗಾ ಸಾಧುಗಳು ಮೆರವಣಿಗೆಯಲ್ಲಿ ತೆರಳಿ ಪವಿತ್ರ ಸ್ನಾನ ಮಾಡಿದರು.

ಡ್ರೋನ್ ದೃಶ್ಯಗಳನ್ನು ಸಹ ಇಲ್ಲಿ ನೋಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com