watch| ಮದರಸಾ ಉರ್ದು ಶಾಲೆಗಳಲ್ಲಿ ಕನ್ನಡ ಕಡ್ಡಾಯ- ಜಮೀರ್ ಅಹ್ಮದ್ ಖಾನ್; ಟನಲ್ ರಸ್ತೆ
ಶ್ರೀಮಂತರಿಗಾಗಿ ಮಾಡಿದ ಯೋಜನೆ- ತೇಜಸ್ವಿ ಸೂರ್ಯ; Mandya: picnic ಗೆ ತೆರಳಿದ್ದ ಮದರಸದ ಮಕ್ಕಳು ನಾಲೆ ಪಾಲು!
ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ಕುಂದಾನಗರಿ ಬೆಳಗಾವಿಯಲ್ಲಿ ಶನಿವಾರ ಆತಂಕಕಾರಿ ಘಟನೆಯೊಂದು ನಡೆದಿದೆ. ಮೆರವಣಿಗೆಗೆ ಗುಂಪಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಐವರಿಗೆ ಚಾಕು ಇರಿದಿದ್ದಾರೆ.