Watch | ಬರೀ ಒಂದು ತುಣುಕು ನೋಡಿ ದಯಮಾಡಿ ತಿರುಚಬೇಡಿ: ಬಾನು ಮುಷ್ತಾಕ್

ಮೈಸೂರು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಚಾಲನೆ ನೀಡಿದ್ದಾರೆ.

ಅನಂತರ, ಮಾಧ್ಯಮಗಳ ಕೆಲ ಪ್ರಶ್ನೆಗಳಿಗೆ ಬರಹಗಾರ್ತಿ ಬಾನು ಮುಷ್ತಾಕ್ ಉತ್ತರಿಸಿದರು.

ತಮ್ಮ ಹಳೆಯ ಭಾಷಣ ವೈರಲ್ ಆಗುತ್ತಿರುವ ಬಗ್ಗೆ ಹೇಳಿದ ಅವರು, "ನನಗೆ ಎಲ್ಲಾ ಇತರ ಧರ್ಮಗಳ ಬಗ್ಗೆ ಅಪಾರ ಗೌರವವಿದೆ, ದಯವಿಟ್ಟು ಅಭಿಪ್ರಾಯ ರೂಪಿಸುವ ಮೊದಲು ನನ್ನ ಸಂಪೂರ್ಣ ಭಾಷಣವನ್ನು ಆಲಿಸಿ" ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com