ವಿಡಿಯೋ
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದರು. ಈ ವೇಳೆ ಹಲವಾರು ವಿಷಯಗಳ ಕುರಿತು ಪ್ರತಿಕ್ರಿಯೆ ನೀಡಿದರು.
ನಾವು ಹಿಂದಿ ವಿರೋಧಿಗಳಲ್ಲ, ಭಾಷಾ ಹೇರಿಕೆಗೆ ಮಾತ್ರ ವಿರೋಧಿಗಳು; ಎಸ್ಎಸ್ಎಲ್ಸಿಯಲ್ಲಿ ಕಡ್ಡಾಯ ಹಿಂದಿ ಪರೀಕ್ಷೆಯನ್ನು ತೆಗೆದುಹಾಕಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ LPG ಕೊರತೆ ಕುರಿತು ಮಾತನಾಡಿದ ಸಿಎಂ, ಕೇಂದ್ರವು ತೈಲ ಬಿಕ್ಕಟ್ಟನ್ನು ಪರಿಹರಿಸಬೇಕು; ರಾಜ್ಯಗಳು ವಿತರಣೆ ಮಾತ್ರ ಮಾಡುತ್ತವೆ ಎಂದರು. ವಿಡಿಯೋ ಇಲ್ಲಿದೆ ನೋಡಿ.
Advertisement