ವಿಡಿಯೋ
ಸಂಸತ್ ಚಲೋ ನಡೆಸುತ್ತಿದ್ದ ಸಿಜೆಪಿ ಪ್ರತಿಭಟನಾಕಾರರ ಮೇಲಿನ ಬಲ ಪ್ರಯೋಗ ಕುರಿತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರ ಪ್ರತಿಕ್ರಿಯಿಸಿದರು.
ಯಾರೋ ಒಬ್ಬರು ತಮ್ಮ 'ಮನ್ ಕಿ ಬಾತ್' ಕೇಳಲು ಜನರನ್ನು ಒತ್ತಾಯಿಸುತ್ತಾರೆ, ಆದರೆ ಜನರ ಧ್ವನಿಯನ್ನು ಕೇಳಲು ನಿರಾಕರಿಸುತ್ತಾರೆ.
ಮೊದಲ ದಿನವೇ ಪ್ರತಿಭಟನಾಕಾರರೊಂದಿಗೆ ಮಾತನಾಡಿದ್ದರೆ, ವಿಷಯಗಳು ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದರು.
ಅನೇಕ ಯುವತಿಯರು, ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನೋಡಿದೆ. ವಿಡಿಯೋ ಇಲ್ಲಿದೆ ನೋಡಿ.
ಹಿಂದೂ ಸಂಸ್ಕೃತಿಯು ಮಹಿಳೆಯರ ಬಗ್ಗೆ ಅಂತಹ ನಡವಳಿಕೆಯನ್ನು ಅನುಮತಿಸುವುದಿಲ್ಲ; ಅವರಿಗೂ 'ರಾವಣ'ನಿಗೂ ಏನು ವ್ಯತ್ಯಾಸ? ಎಂದು ಠಾಕ್ರೆ ಟೀಕಿಸಿದರು. ವಿಡಿಯೋ ಇಲ್ಲಿದೆ ನೋಡಿ.