Watch | ಅಧಿಕಾರದಲ್ಲಿ ಇಲ್ಲದ ಸಿದ್ದರಾಮಯ್ಯ ಮುಂದಿನ ನಡೆ ಏನು?; DKS ಗೆ ದೊಡ್ಡ ಸವಾಲು!

ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪದಗ್ರಹಣಕ್ಕೆ ವೇದಿಕೆ ಸಜ್ಜುಗೊಂಡಿದೆ. ಡಿಕೆ ಶಿವಕುಮಾರ್ ಕನಸು ನನಸಾಗಿದೆಯಾದರೂ ದೊಡ್ಡ ಸವಾಲು ಅವರ ಎದುರು ಇದೆ.ಸಿದ್ದರಾಮಯ್ಯ ತಮಗೆ ನೀಡಲಾದ ರಾಜ್ಯಸಭೆಯ ಆಫರ್ ನ್ನು ತಿರಸ್ಕರಿಸಿರೋದ್ರ ಹಿಂದೆ ದೊಡ್ಡ ಗೇಮ್ ಪ್ಲಾನ್ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತ Yagati Mohan ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

X

Advertisement

X
Kannada Prabha
www.kannadaprabha.com