ವಿಡಿಯೋ
ಬಿಡದಿ ವಿಷಯದ ಕುರಿತು ಚರ್ಚೆಗೆ ಮುಖ್ಯಮಂತ್ರಿಯವರ ಆಹ್ವಾನವನ್ನು ತಿರಸ್ಕರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ತರಾಟೆಗೆ ತೆಗೆದುಕೊಂಡರು.
'ನೀತಿ ನಿರೂಪಣೆಯ ವಿಷಯಗಳನ್ನು ಬೀದಿಗಳಲ್ಲಿ ಚರ್ಚಿಸಬೇಕೇ?' ಎಂದು ಖರ್ಗೆ ಪ್ರಶ್ನಿಸಿದರು. ವಿಡಿಯೋ ಇಲ್ಲಿದೆ ನೋಡಿ.