ಜೆರುಸಲೇಂ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗದಲ್ಲಿ ಕೆಲಸ ಮಾಡುವವರಿಗೆ ಪ್ರತಿ ದಿನವೂ ಸವಾಲಿನದ್ದೇ ಆಗಿರುತ್ತದೆ. ಅದರಲ್ಲೂ ಯುದ್ದಭೂಮಿಯಿಂದ ಸುದ್ದಿ ಕಳಿಸಬೇಕಾಗಿ ಬಂದ ಸಂದರ್ಭದಲ್ಲಿ ಜೀವವನ್ನೇ ಪಣಕ್ಕೊಡ್ಡಿ ಸುದ್ದಿ ಕಳಿಸಬೇಕಾಗಿರುತ್ತದೆ. ಈ ರೀತಿ ಯುದ್ಧಭೂಮಿಯಿಂದ ಸುದ್ದಿ ಕಳಿಸುವ ಪತ್ರಕರ್ತೆ ಹನಾ ಮಹಮ್ಮದ್.