ಪೊಲೀಸರ ಪ್ರಕಾರ ಸಕ್ಕರೆ ಕಾರ್ಖಾನೆಯಲ್ಲಿ 300 ಮಂದಿ ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲಾ ಉಚಿತ, ಬಹು ಪ್ರವೇಶ ವೀಸಾಗಳ ಮೂಲಕ ಪಾಕಿಸ್ತಾನಕ್ಕೆ ನೆಲೆಸಿದ್ದಾರೆ. ಇವರಿಗೆ ಷರೀಫ್ ಒಡೆತನದ ಸಕ್ಕರೆ ಕಾರ್ಖಾನೆಯ ಲೆಟರ್ ಹೆಡ್ ನಲ್ಲಿ ಪೊಲೀಸ ವಿಚಾರಣೆಯಿಂದ ವಿನಾಯಿತಿ ನೀಡಿ ವೀಸಾ ನೀಡುವಂತೆ ದೆಹಲಿಯಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿಗೆ ಸೂಚಿಸಲಾಗಿತ್ತು ಎಂದು ಆರೋಪಿಸಿದರು.