"ಚುನಾವಣೆಯ ನಂತರದ ಪರಿಸ್ಥಿತಿ ಮತ್ತು ಹೊಸ ಸರ್ಕಾರ ರಚನೆಗೆ ಸಿದ್ಧತೆ ಕುರಿತು ನಾವು ಚರ್ಚಿಸಿದ್ದೇವೆ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ನಾವು ಬಯಸುತ್ತೇವೆ, ನೆರೆಯ ರಾಷ್ಟ್ರಗಳೊಡನೆ ಸಹಕಾರ ವನ್ನು ನಾವು ಇಷ್ಟಪಡುವುದಾಗಿ ಸ್ವರಾಜ್ ಗೆ ಹೇಳಿದ್ದೇವೆ, ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಸಾಧಿಸುವ ಪ್ರಯತ್ನದಲ್ಲಿ ಭಾರತ ನೇಪಾಳಕ್ಕೆ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ. "ಪ್ರಚಂಡ ಹೇಳಿದ್ದಾರೆ.