ಗುರುತಿನ ಚೀಟಿ, ಪಾಸ್ಪೋರ್ಟ್ ಗಳನ್ನು ವಶಪಡಿಸಿಕೊಂಡಾದ ನಂತರ ಪರ್ವೇಜ್ ಮುಷರಫ್ ನ ಬ್ಯಾಂಕ್ ಖಾತೆಗಳನ್ನೂ ನಿಷ್ಕ್ರಿಯಗೊಳಿಸಿ ವಿದೇಶಕ್ಕೆ ತೆರಳದಂತೆಯೂ ನಿರ್ಬಂಧ ವಿಧಿಸಲಾಗುತ್ತದೆ. ಇದೇ ವೇಳೆ ಕೋರ್ಟ್ ಮುಷರಫ್ ನ ಬಂಧನಕ್ಕೂ ಸೂಚನೆ ನೀಡಿದ್ದು, ವಿದೇಶದಲ್ಲಿರುವ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದೆ.