ಮಂಗಳೂರಿನ ವ್ಯಾಪಾರಿ ಸೇಬು ಕೃಷ್ಣ ಶೆಟ್ಟಿ, ಚಿಕ್ಕಮಗಳೂರಿನ ಚಂದ್ರೇಗೌಡ, ಶೃಂಗೇರಿಯ ಅನಂತ, ಸೋಮವಾರಪೇಟೆಯ ರೊಮಿಲಾ ಡಿ ಸಿಲ್ವಾ,ತುಮಕೂರಿನ ಗಂಗಾಧರ ಮೂರ್ತಿ ಮತ್ತು ಹರಿಹರ, ತರಿಕೆರೆ ಮತ್ತು ಮೈಸೂರಿನ ಇನ್ನೂ ಕೆಲವು ರೈತರು ಸೀಬೆ ಹಣ್ಣಿನ ವ್ಯವಸಾಯವನ್ನು ಕೈಗೆತ್ತಿಕೊಂಡಿದ್ದು ಅದರ ಯಶಸ್ಸನ್ನು ಸವಿದಿದ್ದಾರೆ.