ಸರ್ಪವೊಂದು ತನ್ನ 5 ಹೆಡೆಗಳನ್ನು ಅರಳಿಸಿದ ವಿನ್ಯಾಸದಂತೆ ತೋರುವ ಕುಮಾರ ಪರ್ವತವಿರುವ ಪ್ರದೇಶ ಇಂದು ಕುಕ್ಕೆ ಸುಬ್ರಹ್ಮಣ್ಯವಾಗಿದೆ. ಗೂಗಲ್ ಅರ್ಥ್ ಇಲ್ಲದೇ ಇದ್ದ ಕಾಲದಲ್ಲಿಯೂ ಸನಾತನ ಧರ್ಮದ ಋಷಿಗಳ ತಪಸ್ಸಿನ ಸಿದ್ಧಿಯಿಂದಾಗಿ ಆ ಪ್ರದೇಶಗಳು ಅಂತರಿಕ್ಷದಿಂದ ಕಾಣುವ ಆಕೃತಿಯನ್ನು ನಿಖರವಾಗಿ ತಿಳಿಸಿದ್ದರು. ಅಂತೆಯೇ ಕೈಲಾಸದಲ್ಲಿ ಶಿವನಿದ್ದಾನೆ ಎಂಬ ನಂಬಿಕೆಯನ್ನು ನಿಜ ಮಾಡುವಂತೆ ಮತ್ತೊಂದು ಅಚ್ಚರಿಯ ಪ್ರದೇಶ ಹಿಮಾಲಯದಲ್ಲಿದೆ.