ಕ್ರೀಡಾ ಇಲಾಖೆಗೆ 285 ಕೋಟಿ ರೂಪಾಯಿ ಅನುದಾನ, ಪದಕ ವಿಜೇತರಿಗೆ ಬಹುಮಾನ

ಸಿಎಂ ಸಿದ್ದರಾಮಯ್ಯ ಮಾ.15 ರಂದು ಅಧಿಕಾರಾವಧಿಯ ತಮ್ಮ ಕೊನೆಯ, 13 ನೇ ಬಜೆಟ್ ನ್ನು ಮಂಡಿಸಿದ್ದು, ಕ್ರೀಡಾ ಮತ್ತು ಯುವಜನ ಇಲಾಖೆಗೆ 285 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
ಕ್ರೀಡಾ ಕ್ಷೇತ್ರ
ಕ್ರೀಡಾ ಕ್ಷೇತ್ರ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಾ.15 ರಂದು ಅಧಿಕಾರಾವಧಿಯ ತಮ್ಮ ಕೊನೆಯ, 13 ನೇ ಬಜೆಟ್ ನ್ನು ಮಂಡಿಸಿದ್ದು, ಕ್ರೀಡಾ ಮತ್ತು ಯುವಜನ ಇಲಾಖೆಗೆ 285 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. 
ಒಲಂಪಿಕ್ಸ್, ಏಷ್ಯನ್ ಮತ್ತು ಕಾಮನ್ ವೆಲ್ತ್ ಪದಕ ವಿಜೇತರಿಗೆ ಬಿ ದರ್ಜೆ ಸರ್ಕಾರಿ ಹುದ್ದೆ. ಒಲಂಪಿಕ್ ಸ್ವರ್ಣ ವಿಜೇತರಿಗೆ 5 ಕೋಟಿ , ರಜತ ಪದಕ ವಿಜೇತರಿಗೆ 3 ಕೋಟಿ ರೂ ಕಂಚು ವಿಜೇತರಿಗೆ 2 ಕೋಟಿ ರೂ. ಬಹುಮಾನ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದು. ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ 20 ಕೋಟಿ ರೂ ಅನುದಾನ ಘೋಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com