ಬಜೆಟ್ ಅನ್ನು ತುಂಬಾ ಮುತುವರ್ಜಿ ವಹಿಸಿ ಸಿದ್ಧಪಡಿಸಲಾಗಿದೆ. 22 ಸಾವಿರ ಗ್ರಾಮೀಣ್ ಹಾತ್ ಗಳನ್ನು ಗ್ರಾಮೀಣ ಕೃಷಿ ಮಾರುಕಟ್ಟೆಯಾಗಿ ಬದಲಾವಣೆ ಮಾಡುವುದು ಮತ್ತು ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 2,000 ಕೋಟಿ ರುಪಾಯಿ ‘ಕೃಷಿ ಮಾರುಕಟ್ಟೆ ನಿಧಿ’ ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದಿದ್ದಾರೆ. ಅಲ್ಲದೆ ಬಿದಿರು ಕೃಷಿಗಾಗಿ ಅರುಣ್ ಜೇಟ್ಲಿ 1,290 ಮೊತ್ತದ ನಿಧಿ ಘೋಷಿಸಿರುವುದನ್ನು ರಂಗನಾಥನ್ ಅವರು ಸ್ವಾಗತಿಸಿದ್ದಾರೆ.