ಸಭೆಯಲ್ಲಿ ಮಹೀಂದ್ರ ಸಮೂಹದ ಆನಂದ ಮಹೀಂದ್ರ, ಹಿಂದೂಜಾ ಸಮೂಹದ ಅಧ್ಯಕ್ಷರಾದ ಅಶೋಕ್ ಹಿಂದೂಜಾ, ರುಚಿ ಸೋಯಾ ಕಂಪನಿ ಅಧ್ಯಕ್ಷ ದಿನೇಶ್ ಸಹರಾ, ಗೋದಾವರಿ ಬಯೋ ರಿಫೆೈನರೀಸ್ ಲಿಮಿಟೆಡ್ ನ ಅಧ್ಯಕ್ಷ ಸಮೀರ್ ಸೋಮಯ್ಯ, ಶೇಟ್ ಕಾಪೆರ್Çರೇಷನ್ ಕಂಪನಿಯ ಅಧ್ಯಕ್ಷ ಅಶ್ವಿನ್ ಶೇಟ್ ಸೇರಿದಂತೆ ಹಲವು ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು.