![]() | ಮಾನಸಿಕ, ದೈಹಿಕ ಯೋಗಕ್ಷೇಮಕ್ಕೆ ಧನಾತ್ಮಕ ಪ್ರತಿಫಲ ತರುವ ಮನಃಪೂರ್ವಕ ನಡಿಗೆ ಹೇಗಿರಬೇಕು?ಮನಃಪೂರ್ವಕ ನಡಿಗೆಯ ಸೌಂದರ್ಯವು ಅದರ ಸರಳತೆಯಲ್ಲಿದೆ. ಇದಕ್ಕೆ ಯಾವುದೇ ಗೇರ್ ಅಥವಾ ಸಲಕರಣೆಗಳ ಅಗತ್ಯವಿಲ್ಲ. ವಯಸ್ಸು ಮತ್ತು ನಿರ್ದಿಷ್ಟ ಸ್ಥಳ ಅಥವಾ ಸಮಯದ ಅಗತ್ಯವಿಲ್ಲ. |
![]() | ಸೂರ್ಯನ ಬೆಳಕು ಎಷ್ಟು ಮುಖ್ಯ: ಉತ್ತಮ ಮನಸ್ಥಿತಿ, ಹೆಚ್ಚು ಶಕ್ತಿ ಮತ್ತು ಉತ್ತಮ ನಿದ್ರೆಗಾಗಿ ಇವುಗಳನ್ನು ಫಾಲೋ ಮಾಡಿಸೂರ್ಯನೆಂದರೆ ಜೀವನ. ಸೂರ್ಯನ ಬೆಳಕನ್ನು ಸಮರ್ಪಕವಾಗಿ ಪಡೆಯದವರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಚಳಿಗಾಲದ ವೇಳೆ ಸೂರ್ಯನ ಬೆಳಕು ಕಡಿಮೆ ಸಿಗುತ್ತದೆ. ಇದು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (ಎಸ್ಎಡಿ) ಎಂಬ ಸಾಮಾನ್ಯ ಆರೋಗ್ಯ ಸ್ಥಿತಿಗೆ ಕಾರಣವಾಗಬಹುದು. |
![]() | ದೈಹಿಕ ಆಯಾಸದಂತೆ ಮಿದುಳಿನ ಬಳಲುವಿಕೆಯನ್ನು ತಡೆಯುವುದು ಹೇಗೆ, ಇಲ್ಲಿವೆ ಕೆಲವು ಸಲಹೆಗಳುದೈಹಿಕ ಆಯಾಸದಿಂದ ಚೇತರಿಸಿಕೊಳ್ಳುವುದು ಸಾಧ್ಯ. ಆದರೆ, ನಿಮ್ಮ ಮಿದುಳಿನಲ್ಲಿ ಕ್ರಿಯಾತ್ಮಕ ಬದಲಾವಣೆಯನ್ನು ಉಂಟುಮಾಡುವ ಮಾನಸಿಕ ಬಳಲಿಕೆಯನ್ನು ಜಯಿಸುವುದು ಹೇಗೆ?, ಅದು ಪ್ರಿಫ್ರಂಟಲ್ ಕಾರ್ಟೆಕ್ಸ್ನಲ್ಲಿ ವಿಷಕಾರಿ ಉಪಉತ್ಪನ್ನಗಳ ತ್ವರಿತ ಶೇಖರಣೆಗೆ ಕಾರಣವಾಗುತ್ತದೆ. ಇದು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. |
![]() | ಮತ್ತೆಮತ್ತೆ ಕೋವಿಡ್ ಸೋಂಕು ಆಗುವುದರಿಂದ ಅಂಗಾಂಗ ವೈಫಲ್ಯ, ಸಾವಿನ ಅಪಾಯ ಹೆಚ್ಚು!ಕೋವಿಡ್ ಸೋಂಕು ಮರುಕಳಿಸುವುದರಿಂದ ಅಂಗಾಂಗ ವೈಫಲ್ಯ, ಸಾವಿನ ಅಪಾಯ ಇದೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ. |
![]() | ಟ್ಯಾನ್ ತೆಗೆಯಬೇಕಾ? ದುಬಾರಿ ಫೇಶಿಯಲ್ ಬಿಡಿ, ಈ ಮನೆಮದ್ದುಗಳ ಅನುಸರಿಸಿ...ನಾವು ತುಂಬಾ ಹೊತ್ತು ಹೊರಗೆ ಸೂರ್ಯನ ಬಿಸಿಲಿನಲ್ಲಿ ಇದ್ದಾಗ, ಚರ್ಮದ ಹೊಳಪು ಕಡಿಮೆ ಆಗುವುದು ಅಥವಾ ಕಪ್ಪಾಗುವುದು ಸಾಮಾನ್ಯ. ಕೆಲವೊಮ್ಮೆ ಚರ್ಮದಲ್ಲಿ ಹೈಪರ್ಪಿಗ್ಮೆಂಟೇಶನ್ ಮತ್ತು ಸನ್ ಟ್ಯಾನ್ ಕೂಡ ಉಂಟಾಗುತ್ತದೆ. |
![]() | ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ; ಗಾಢ ನಿದ್ರೆಯಿಂದ ಸಿಗುವ ಪ್ರಯೋಜನಗಳೇನು?ನಾಲ್ಕೈದು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾವು ಅಂದುಕೊಂಡರೂ, ದೇಹವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ದೇಹಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಅಡೆತಡೆಯಿಲ್ಲದ, ಆಳವಾದ ನಿದ್ದೆಯ ಅಗತ್ಯವಿದೆ. |
![]() | ಧ್ಯಾನ ಮಾಡುವುದು ಹೇಗೆ? ಆರಂಭಿಕರು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ..“ಧ್ಯಾನ” ಎಂದ ಕೂಡಲೇ ಪರ್ವತದ ಮೇಲೆ, ನೀಲಿ ಮೋಡಗಳ ಕೆಳಗೆ ನಿಂತು ಧ್ಯಾನ ಮಾಡುವ ಯೋಗಿಗಳೆಂದು ನಮ್ಮ ತಲೆಗೆ ಬರುವುದು ಸಹಜ. ಆದರೆ, ಧ್ಯಾನ ಪ್ರತಿಯೊಂದು ಜೀವಿಗೂ ಸಂಬಂಧಿಸಿದ್ದಾಗಿದೆ. ಇತ್ತೀಚಿನ ಒತ್ತಡದ ಜೀವನಗಳಿಂದಾಗಿ ಧ್ಯಾನದ ಮಹತ್ವ ಎಲ್ಲರೂ ತಿಳಿದುಕೊಳ್ಳುವಂತಾಗುತ್ತಿದೆ. |
![]() | ವಿಡಿಯೋ ಗೇಮ್ಸ್ ಆಡುವುದರಿಂದ ಮಕ್ಕಳ ಮಿದುಳು, ಬುದ್ಧಿ ಶಕ್ತಿ ಚುರುಕು!ವಿಡಿಯೋ ಗೇಮ್ಸ್ ಆಡುವುದರಿಂದ ಸಾಕಷ್ಟು ಅನುಕೂಲವಿರುವುದಾಗಿ ಸೋಮವಾರ ಜಮಾ ನೆಟ್ ವರ್ಕ್ ಓಪನ್ ನಲ್ಲಿ ಪ್ರಕಟವಾಗಿರುವ ಅಮೆರಿಕದ ಹೊಸ ಅಧ್ಯಯನವೊಂದು ತಿಳಿಸಿದೆ. |
![]() | ರಾತ್ರಿ ಹೊತ್ತು ಮಗು ಮಲಗುತ್ತಿಲ್ಲವೇ? ಏನು ಮಾಡಬೇಕು? ಇಲ್ಲಿದೆ ಕೆಲ ಸಲಹೆಗಳು...ನಿದ್ರೆ ಎಂಬುದು ಮನುಷ್ಯನ ಆರೋಗ್ಯಕ್ಕೆ ಇರುವ ಪ್ರಮುಖ ಕೀಲಿ ಕೈ ಎಂದೇ ಹೇಳಲಾಗುತ್ತದೆ. ಏಕೆಂದರೆ, ಮನುಷ್ಯನ ದೇಹಕ್ಕೆ ಎದುರಾಗುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆಯೇ ಪ್ರಮುಖ ಕಾರಣವೆಂದೂ ಹೇಳಲಾಗುತ್ತದೆ. ಹೀಗಾಗಿ ನಾವು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ. |
![]() | ಬಾಲ್ಯದಲ್ಲಿಯೇ ಸ್ವಯಂ ನಿಯಂತ್ರಣ ತರಬೇತಿಯಿಂದ ಮಕ್ಕಳಲ್ಲಿ ಶೈಕ್ಷಣಿಕ ಯಶಸ್ಸು ಹೆಚ್ಚಳಪ್ರಾಥಮಿಕ ಶಾಲೆಯಲ್ಲಿರುವಾಗಲೇ ಅವರ ಗಮನ ಮತ್ತು ಪ್ರಚೋದನೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸುವುದರಿಂದ ಅವರ ನಂತರದ ಶೈಕ್ಷಣಿಕ ಯಶಸ್ಸಿನ ಮೇಲೆ ಧನಾತ್ಮಕ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಜುರಿಚ್ ಮತ್ತು ಮೈಂಜ್ ವಿಶ್ವವಿದ್ಯಾಲಯಗಳ ಅಧ್ಯಯನದಿಂದ ತಿಳಿದುಬಂದಿದೆ. |
![]() | ಸಾಮಾಜಿಕ ಮಾಧ್ಯಮ ಬಳಸುವಾಗ ಎಚ್ಚರ ವಹಿಸಿ, ಆರು ತಿಂಗಳೊಳಗೆ ಖಿನ್ನತೆ ಉಂಟಾಗಬಹುದು!ಯಾವುದೇ ವ್ಯಕ್ತಿತ್ವವಾದರೂ ಸರಿ ಸಾಮಾಜಿಕ ಮಾಧ್ಯಮವನ್ನು ಬಳಸುವ ಯುವ ವಯಸ್ಕರು ಆರು ತಿಂಗಳೊಳಗೆ ಖಿನ್ನತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕ ನೀತಿ ಮತ್ತು ಶಿಕ್ಷಣದ ಸಂಶೋಧಕರು ಇತ್ತೀಚೆಗೆ ಕಂಡುಹಿಡಿದಿದ್ದಾರೆ. |
![]() | ಆಪಲ್ ತಿನ್ನೋದ್ರಿಂದ ತೂಕ ಕಳೆದುಕೊಳ್ಳಬಹುದು, ಇನ್ನಷ್ಟು ಸರಳ ಟಿಪ್ಸ್ಗಳು ಇಲ್ಲಿವೆ..ಸಂಶೋಧನೆ ಪ್ರಕಾರ, ದಿನವೊಂದಕ್ಕೆ 1,000 ಕ್ಯಾಲೋರಿಗಳಿಗಿಂತ ಕಡಿಮೆಯಿರುವ ಆಹಾರ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಸಮತೋಲಿತ ಪೋಷಣೆ ಒದಗಿಸಲು ವಿಫಲವಾಗುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. |
![]() | ಸರಿಯಾದ ರೀತಿಯಲ್ಲಿ ಉಪವಾಸ ಮಾಡುವುದು ನಿಮ್ಮ ದೇಹಕ್ಕೆ ಪ್ರಯೋಜನಕಾರಿ!ಸರಿಯಾದ ರೀತಿಯಲ್ಲಿ ಉಪವಾಸ ಮಾಡುವುದರಿಂದ ದೇಹಕ್ಕೆ ತುಂಬಾ ಪ್ರಯೋಜನ. ಆದರೆ, ಉಪವಾಸದ ಹೊಸ ಶೈಲಿಗಳು ಸಮಸ್ಯೆಯನ್ನು ಸೃಷ್ಟಿಸಬಹುದು. ವಿಶೇಷವಾಗಿ ಜನರು ಉಪವಾಸ ವೇಳಾಪಟ್ಟಿಗಳನ್ನು ಕುರುಡಾಗಿ ಮತ್ತು ಯಾವುದೇ ಸಂಶೋಧನೆಯಿಲ್ಲದೆ ಅನುಸರಿಸುತ್ತಿದ್ದರೆ, ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. |
![]() | ಚರ್ಮದ ಆರೈಕೆ ಬಗ್ಗೆ ಇರುವ ಮಿಥ್ಯೆಗಳ ಬಗ್ಗೆ ನಿಮಗೆ ಗೊತ್ತೇ? ಕಾಫಿ ಗ್ರೌಂಡ್ ಬಳಕೆಯಿಂದ ಏನಾಗುತ್ತದೆ ತಿಳಿಯಿರಿ!ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವ ಬೀರುವ ವ್ಯಕ್ತಿಯಿಂದ ಮಾರ್ಕೆಟಿಂಗ್ ಮಾಡುವುದು ಸರಿಯಾದ ಮಾಹಿತಿಯಿಲ್ಲದ ಅಭಿಪ್ರಾಯಗಳು, ನಕಲಿ ವಿಮರ್ಶೆಗಳೊಂದಿಗೆ ಈ ಬಗ್ಗೆ ನಂಬಿಕೆ ಕೊರತೆ ಉಂಟಾಗುವಂತೆ ಮಾಡಿದೆ. |
![]() | ಇತ್ತೀಚಿನ ತಾಯಂದಿರಿಗೆ ಸ್ತನ್ಯಪಾನ ಸವಾಲು ಏಕೆ?: ವೃತ್ತಿ ಬದುಕು, ವಯಸ್ಸು, ಒತ್ತಡವೇ ಮುಖ್ಯ ಕಾರಣ!ಶಿಶುಗಳಿಗೆ ಸ್ಥಿರವಾದ ಸ್ತನ್ಯಪಾನ ಮಾಡಿಸುವ ಅಗತ್ಯವನ್ನು ಎತ್ತಿ ತೋರಿಸಲೆಂದು ಪ್ರತಿ ವರ್ಷ ವಿಶ್ವ ನರ್ಸಿಂಗ್ ಸಪ್ತಾಹವನ್ನು ಆಚರಿಸಲಾಗುತ್ತದೆ. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ವಿಶ್ವದಾದ್ಯಂತ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ ಸ್ಮರಿಸಲಾಗುತ್ತದೆ. |
![]() | ಪೋಷಕರೇ ಎಚ್ಚರ: ಮಕ್ಕಳ ಶಾಲಾ ಬ್ಯಾಗ್ ತೂಕದ ಇತಿಮಿತಿ ಬಗ್ಗೆ ನಿಮಗಿದು ತಿಳಿದಿರಲಿ!ಸಾಮಾನ್ಯವಾಗಿ, ಶಾಲಾ ಬ್ಯಾಗ್ನ ಹೊರೆ ಮಗುವಿನ ಒಟ್ಟಾರೆ ತೂಕದ ಶೇಕಡಾ 10 ಕ್ಕಿಂತ ಹೆಚ್ಚಿದ್ದರೆ, ಅದು ಬೆನ್ನುಮೂಳೆಯ ವಕ್ರತೆಯನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. |
![]() | ಕುಳಿತಲ್ಲೇ ಕೆಲಸ ಮಾಡುವವರ ಗಮನಕ್ಕೆ: ಬಾಡಿ ಓಡಾಡಿಸಿ, ಆರೋಗ್ಯವಾಗಿರಿ...ನಾವೆಲ್ಲಾ ಜೂ.21 ರಂದು ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಿದ್ದೀವಿ. ಹಲವು ಮಂದಿ ತಮ್ಮ ಸಂಪೂರ್ಣ ಆರೋಗ್ಯಕ್ಕೆ ದೈಹಿಕ ವ್ಯಾಯಾಮ, ಯೋಗ ಆಸನಗಳ ಪ್ರಾಮುಖ್ಯತೆಯನ್ನು ಅರಿಯುತ್ತಿರುವುದು ಸಂತಸದ ವಿಷಯ. |
![]() | ಇನ್ನೂ ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಾ? ಹಾಗಿದ್ದರೆ, ಅಕಾಲಿಕ ವೃದ್ಧಾಪ್ಯದ ಬಗ್ಗೆ ನೀವು ತಿಳಿಯಲೇಬೇಕು...ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಿ ಎಂದೆನಿಸುತ್ತಿದೆಯೇ? ದಟ್ಟಪುಷ್ಟವಾಗಿರಬೇಕಾದ ದೇಹ ವೀಕ್ ಆಗುತ್ತಿದೆ ಎನಿಸುತ್ತಿದೆಯೇ? ಮೂಳೆ ದುರ್ಬಲವಾಗುತ್ತಿದೆ ಎಂದೆನಿಸುತ್ತಿದೆಯೇ? ಹಾಗಿದ್ದರೆ, ನೀವು ಅಕಾಲಿಕ ವೃದ್ಧಾಪ್ಯದ ಬಗ್ಗೆ ಎಚ್ಚರಗೊಳ್ಳಲೇಬೇಕಿದೆ. |
![]() | ಆರೋಗ್ಯ: ದೇಹಕ್ಕೆ ಅತ್ಯಗತ್ಯವಾದ ಪ್ರೊಟೀನ್ ನ ಸಾಮರ್ಥ್ಯವೇನು?ಪ್ರೋಟೀನ್ ದೇಹ ಶಕ್ತಿಯ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದ್ದು, ಇದು ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. |
![]() | ಮದ್ದಿಲ್ಲದೇ ಮಧುಮೇಹ ಗುಣಪಡಿಸಬಹುದು; ಅದು ಹೇಗೆ ಗೊತ್ತಾ?ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ತೊಂದರೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕು. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. |
![]() | ಗರ್ಭಾವಸ್ಥೆಯಲ್ಲಿ ತಾಯಿಯ ಮನಸ್ಥಿತಿ: ಮಗುವಿನ ಮೇಲೆ ಪರಿಣಾಮ ಹೇಗೆ?ಗರ್ಭಾವಸ್ಥಿಯಲ್ಲಿನ ತಾಯಿಯ ಆಲೋಚನೆಗಳು, ಮನಸ್ಥಿತಿ ಮಗುವಿನ ಮೇಲೆ ಪರಿಣಾಮ ಉಂಟುಮಾಡುವ ಬಗ್ಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು ಹಲವು ಕುತೂಹಲಭರಿತ ಮಾಹಿತಿಗಳನ್ನು ಬಹಿರಂಗಪಡಿಸಿದೆ. |
![]() | ಸಾಂಕ್ರಾಮಿಕ ಪರಿಣಾಮ? ಮಕ್ಕಳ ಮೇಲೆ ಒತ್ತಡ; ಮೂಲಭೂತ ಕೌಶಲ್ಯ ನಾಶ: ಸಮೀಕ್ಷೆಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಮಕ್ಕಳ ಶಿಕ್ಷಣದ ಸ್ಥಿತಿಗತಿ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳು ಅತೀವ ಒತ್ತಡದಲ್ಲಿದ್ದು, ಸಾಂಕ್ರಾಮಿಕ ಲಾಕ್ಡೌನ್ಗಳ ನಂತರ ಓದುವ ಮತ್ತು ಬರೆಯುವ ಸಾಮರ್ಥ್ಯದಂತಹ ಮೂಲಭೂತ ಕೌಶಲ್ಯಗಳನ್ನು ಮಕ್ಕಳು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. |
![]() | ವೀರ್ಯಾಣು ವೃದ್ಧಿ, ಬೊಜ್ಜು ನಿರ್ವಹಣೆ: ಆರೋಗ್ಯದ ಮೇಲೆ ಅಶ್ವಗಂಧದ ಚಮತ್ಕಾರಗಳು!!ಅಶ್ವಗಂಧ ಪರಿಣಾಮಕಾರಿಯಾದ ಮನೆಮದ್ದು. ಪ್ರಾಚೀನ ಕಾಲದಿಂದಲೂ ಅಶ್ವಗಂಧಕ್ಕೆ ಆಯುರ್ವೇದದಲ್ಲಿ ದೊಡ್ಡ ಮಹತ್ವವಿದೆ. ಇದು ಹಲವಾರು ಕಾಯಿಲೆಗಳಿಗೆ ರಾಮಬಾಣ. ಇದು ಮನುಷ್ಯನ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಎನರ್ಜಿಯನ್ನು ಬೂಸ್ಟ್ ಮಾಡುವಂತಹ ಸಾಮರ್ಥ್ಯ ಈ ಅಶ್ವಗಂಧಕ್ಕೆ ಇದೆ. |
![]() | ತೂಕ ನಿರ್ವಹಣೆ, ಅಕಾಲಿಕ ವೃದ್ಧಾಪ್ಯ ನಿಯಂತ್ರಣ: ಅಗಸೆ ಬೀಜದ ಆರೋಗ್ಯಕಾರಿ ಪ್ರಯೋಜನೆಗಳುಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಅಗಸೆ ಬೀಜ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಕಾರಿಯಾಗುತ್ತದೆ. |
