ಮುಂಗಾರು ಮಳೆ-2

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಮತ್ತು ಹೊಸ ಪ್ರತಿಭೆಗಳನ್ನು...
ಶುಭಮುಹೂರ್ತದಲ್ಲಿ 'ಮುಂಗಾರು ಮಳೆ-2' ಚಿತ್ರದ ಚಿತ್ರಕಥೆ ಕಾರ್ಯಕ್ಕೆ ಚಾಲನೆ.
ಶುಭಮುಹೂರ್ತದಲ್ಲಿ 'ಮುಂಗಾರು ಮಳೆ-2' ಚಿತ್ರದ ಚಿತ್ರಕಥೆ ಕಾರ್ಯಕ್ಕೆ ಚಾಲನೆ.

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಮತ್ತು ಹೊಸ ಪ್ರತಿಭೆಗಳನ್ನು ಪರಿಚಿಯಿಸಿದ 'ಮುಂಗಾರು ಮಳೆ- ಮೊಗ್ಗಿನ ಮನಸು' ಖ್ಯಾತಿಯ ನಿರ್ಮಾಣ ಸಂಸ್ಥೆ ಇ.ಕೆ.ಎಂಟರ್ಟೇನರ್ಸ್ ಅಡಿಯಲ್ಲಿ ಜಿ.ಗಂಗಾಧರ್ ನಿರ್ಮಿಸಿ, ಶಶಾಂಕ್ ನಿರ್ದೇಶಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರು ಮಳೆ-2' ಚಿತ್ರಕ್ಕೆ ಬಸವೇಶ್ವರನಗರದ ಇ.ಕೆ. ಎಂಟರ್ಟೇನರ್ಸ್ ಆಫೀಸ್‌ನಲ್ಲಿ ತಂಡದ ಸದಸ್ಯರೆಲ್ಲರ ಸಮ್ಮುಖದಲ್ಲಿ ಶುಭಮುಹೂರ್ತದಲ್ಲಿ ಚಿತ್ರದ ಚಿತ್ರಕಥೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಶಶಾಂಕ್ ಕಥೆ-ಚಿತ್ರ ಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ 2015 ಏಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com