'ಬೆಂಕಿಪಟ್ಣ' ಈ ವಾರ ತೆರೆಗೆ

ಪ್ರತಾಪ್ ನಾರಾಯಣ್  - ಅನುಶ್ರೀ
ಪ್ರತಾಪ್ ನಾರಾಯಣ್ - ಅನುಶ್ರೀ

ಮಾಸ್ತಿ ಮೂವೀಸ್, ಮಾಸ್ತಿ ಜಾಕೀರ್ ಅಲಿಖಾನ್ ಹಾಗೂ ಆಖಿಲ್‍ಖಾನ್. ಎಂ.ಜಿ ಅವರು ನಿರ್ಮಿಸಿರುವ 'ಬೆಂಕಿಪಟಟ್ಣ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಯುವಪ್ರತಿಭೆ ಟಿ.ಕೆ.ದಯಾನಂದ್ ನಿರ್ದೇಶನದ ಈ ಚಿತ್ರಕ್ಕೆ ಸ್ವೀವ್ ಕೌಶಿಕ್ ಸಂಗೀತ ನೀಡಿದ್ದಾರೆ. ನಿರಂಜನ್‍ಬಾಬು ಕ್ಯಾಮೆರಾ, ಜೋ.ನಿ.ಹರ್ಷ ಸಂಕಲನ, ಮದನ್-ಹರಿಣಿ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ದಯಾನಂದ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಅಶ್ವಿನ್ ಎನ್.ಕೆ ಅವರ ನಿರ್ಮಾಣ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಸ್.ಸಿ. ದಿನೇಶ್‍ಕುಮಾರ್.

ಪ್ರತಾಪ್ ನಾರಾಯಣ್, ಅನುಶ್ರೀ, ಪ್ರಕಾಶ್ ಬೆಳವಾಡಿ, ಅರುಣ್‍ಸಾಗರ್, ಜಹಾಂಗೀರ್, ರಂಗಶಂಕರ ಮಂಜು, ಬಿ.ಸುರೇಶ್, ಶ್ವೇತಾ ಬಡಿಗೇರ್, ರೇಣುಕಾ, ಸಂಪತ್, ಕೆಂಪರಾಜು ದೊಡ್ಡಟ್ಟಿ. ಲಕ್ಪ್ಷ್ಮಣ್, ಸ.ಸು. ವಿಶ್ವನಾಥ್ ಮುಂತಾದವರು `ಬೆಂಕಿಪಟ್ಣ’ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com