'ಹರಿವು' ಚಿತ್ರ ಪ್ರದರ್ಶನ ಮತ್ತು ಸಂವಾದ

ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ (ಅತ್ಯುತ್ತಮ ಕನ್ನಡ ಚಿತ್ರ) ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಮಂಸೋರೆ ನಿರ್ದೇಶನದ 'ಹರಿವು' ಚಿತ್ರದ ಪ್ರದರ್ಶನ...
ಹರಿವು ಸಿನಿಮಾ ಪೋಸ್ಟರ್
ಹರಿವು ಸಿನಿಮಾ ಪೋಸ್ಟರ್

ಬೆಂಗಳೂರು:  ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ (ಅತ್ಯುತ್ತಮ ಕನ್ನಡ ಚಿತ್ರ) ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಮಂಸೋರೆ ನಿರ್ದೇಶನದ 'ಹರಿವು' ಚಿತ್ರದ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಮೇ. 23ರಂದು ನಡೆಯಲಿದೆ.

ಪ್ರದರ್ಶನ ಹಾಗೂ ಸಂವಾದ ನಡೆಯುವ ಸ್ಥಳ: ಆಧುನಿಕ ಕಲಾ ಸಂಗ್ರಹಾಲಯ, ವಸಂತನಗರ, ಬೆಂಗಳೂರು (ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, NGMA)

ದಿನಾಂಕ ಮತ್ತು ಸಮಯ :  ಮೇ. 23 ಶನಿವಾರ ಅಪರಾಹ್ನ 3.30ಕ್ಕೆ

ಆಯೋಜಕರು: ಸಂವಾದ ಡಾಟ್ ಕಾಂ  www.samvaada.com

ಉಪಸ್ಥಿತಿ: ನಿರ್ದೇಶಕ ಮಂಸೋರೆ, ನಟ ಸಂಚಾರಿ ವಿಜಯ್, ಸಂಭಾಷಣೆಕಾರ ಹೆಚ್.ಎ. ಅನಿಲ್ ಕುಮಾರ್ ಸೇರಿದಂತೆ ತಂತ್ರಜ್ಞರ ಸಮೇತ ಇಡೀ ಚಿತ್ರ ತಂಡ

ಚಿತ್ರ ಪ್ರದರ್ಶನ ಹಾಗೂ ಸಂವಾದದಲ್ಲಿ ಭಾಗವಹಿಸಲು ಪಾಸುಗಳು ಕಡ್ಡಾಯ

ಪಾಸುಗಳಿಗಾಗಿ ಸಂಪರ್ಕಿಸಿರಿ:  www.samvaada.com
ಫೋನ್: 7795272199, 9480009997, 9845206321

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com