ಬೆಂಗಳೂರು: ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ (ಅತ್ಯುತ್ತಮ ಕನ್ನಡ ಚಿತ್ರ) ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಮಂಸೋರೆ ನಿರ್ದೇಶನದ 'ಹರಿವು' ಚಿತ್ರದ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಮೇ. 23ರಂದು ನಡೆಯಲಿದೆ.
ಪ್ರದರ್ಶನ ಹಾಗೂ ಸಂವಾದ ನಡೆಯುವ ಸ್ಥಳ: ಆಧುನಿಕ ಕಲಾ ಸಂಗ್ರಹಾಲಯ, ವಸಂತನಗರ, ಬೆಂಗಳೂರು (ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, NGMA)
ದಿನಾಂಕ ಮತ್ತು ಸಮಯ : ಮೇ. 23 ಶನಿವಾರ ಅಪರಾಹ್ನ 3.30ಕ್ಕೆ
ಆಯೋಜಕರು: ಸಂವಾದ ಡಾಟ್ ಕಾಂ www.samvaada.com
ಉಪಸ್ಥಿತಿ: ನಿರ್ದೇಶಕ ಮಂಸೋರೆ, ನಟ ಸಂಚಾರಿ ವಿಜಯ್, ಸಂಭಾಷಣೆಕಾರ ಹೆಚ್.ಎ. ಅನಿಲ್ ಕುಮಾರ್ ಸೇರಿದಂತೆ ತಂತ್ರಜ್ಞರ ಸಮೇತ ಇಡೀ ಚಿತ್ರ ತಂಡ
ಚಿತ್ರ ಪ್ರದರ್ಶನ ಹಾಗೂ ಸಂವಾದದಲ್ಲಿ ಭಾಗವಹಿಸಲು ಪಾಸುಗಳು ಕಡ್ಡಾಯ
ಪಾಸುಗಳಿಗಾಗಿ ಸಂಪರ್ಕಿಸಿರಿ: www.samvaada.com
ಫೋನ್: 7795272199, 9480009997, 9845206321
Advertisement