ಉ: ಹೀಗೆ ಚಿತ್ರ ತಡವಾಗುವುದು ನಮ್ಮ ಆರ್ ಕೆ ಎಫ್ಐ ಬ್ಯಾನರ್ ಗೆ ಹೊಸದೇನಲ್ಲ. ನಿಜ ಹೇಳಬೇಕೆಂದರೆ, ನಾವು 1989ರಲ್ಲಿ ಅಪೂರ್ವ ಸಗೋದರಗ್ಗಲ್ ಚಿತ್ರದ ಒಂದು ಇಡೀ ಶೆಡ್ಯೂಲ್ ನ್ನು ಮುಗಿಸಿ ಒಂದು ದಿನ ನಿಲ್ಲಿಸಿ, ಏನೋ ಸರಿಯಾಗಿ ಹೋಗುತ್ತಿಲ್ಲ ಎಂದೆ. ಪಂಚು ಸರ್ ಅವರನ್ನು ಕರೆದು ಅವರಿಗೆ ನಾವು ಶೂಟ್ ಮಾಡಿದ್ದನ್ನು ತೋರಿಸಿದೆವು. ಅವರು ತಕ್ಷಣ ಅಪ್ಪುವನ್ನು ತೋರಿಸಿ, ಇವರು ಚಿತ್ರದ ಹೀರೋ, ರಾಜು ಅಲ್ಲ ಎಂದರು. ಅವರು ಏನು ನೋಡಿದರು ಅದರಿಂದ ಕಥೆಯ ಸಾರಾಂಶವನ್ನು ಹೇಳಲು ಹೇಳಿದೆ. ಆಗ ಅವರು ಮನಮೋಹನ್ ದೇಸಾಯಿಯವರ ಕಥೆ ಇಬ್ಬರು ಕಳೆದು ಹೋಗಿ ಸಹೋದರರು ಸಿಕ್ಕಿದ ಕಥೆ ನೀಡಿದರು. ಅವರಿಗೆ ಧನ್ಯವಾದ ಹೇಳಿ, ಇನ್ನು ನಾನಿದನ್ನು ನನಗೆ ಬೇಕಾದಂತೆ ಚಿತ್ರ ಮಾಡಿಕೊಳ್ಳುತ್ತೇನೆ ಎಂದೆ.