"ಅವರು ಮಸಾಲೆ ಸೇರಿಸಿದರು, ಆದರೆ ನಡೆದಿದ್ದನ್ನು ಅವರು ತಿಳಿಸಲಿಲ್ಲ. ಎಲ್ಲವು ಸುಸೂತ್ರವಾಗಿತ್ತು ಆದರೆ ನಿಜ ಅಂಶಗಳನ್ನು ತಿರುಚಿರುವುದು ನನ್ನ ಗೌರವಕ್ಕೆ ಧಕ್ಕೆ ತಂದಿದೆ. ನನ್ನ ಕೆಲಸ, ನಾನು ರಾಷ್ಟ್ರೀಯ ಕುಸ್ತಿ ತರಬೇತುದಾರನಾಗುವುದಕ್ಕೆ ಸಹಕರಿಸಿದೆ. ನಾನು ಸಿನೆಮಾ ನೋಡಿ, ಗಂಭೀರ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತೇನೆ" ಎಂದಿದ್ದಾರೆ ಸೋಂಧಿ.