ಸಂಭವನೀಯ ಸೆಲೆಬ್ರಿಟಿಗಳ ಪೈಕಿ ನಟರಾದ ನವೀನ್ ಕೃಷ್ಣ. ಲೂಸ್ ಮಾದ ಯೋಗಿ, ನಟಿಯರಾದ ಐಂದ್ರಿತಾ ರೇ, ಶುಭಾ ಪೂಂಜ, ಕಾರುಣ್ಯ ರಾಮ್ ಮೊದಲಾದವರ ಹೆಸರುಗಳು ಕೇಳಿಬರುತ್ತಿವೆ. ಮೊದಲು ಟಿವಿ 9 ಆಂಕರ್ ಆಗಿದ್ದ ಶೀತಲ್ ಶೆಟ್ಟಿ, ಕಿರಿಕ್ ಕೀರ್ತಿ, ಹಿರಿಯ ನಟಿ ವನಿತಾ ವಾಸು ಮೊದಲಾದವರಿಗೂ ಕೂಡ ವಾಹಿನಿ ಕಡೆಯಿಂದ ಕರೆ ಹೋಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇವರ್ಯಾರೂ ಫೈನಲ್ ಅಲ್ಲ.