ಎ ಮಹಾದೇವ ನಿರ್ದೇಶಿಸಿರುವ ಈ ಚಿತ್ರ ಅಕ್ಟೋಬರ್ 6 ಕ್ಕೆ ಬಿಡುಗಡೆಯಾಗಬೇಕಿದೆ. ದೀಪ್ತಿ ಸಾಟಿ ಚಿತ್ರದ ನಾಯಕನಟಿಯಾಗಿದ್ದು, ತಮನ್ನಾ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹಾಗೆಯೇ ರಮ್ಯ ಕೃಷ್ಣ, ಶರತ್ ಕುಮಾರ್, ಸಾಧು ಕೋಕಿಲಾ, ಜಗಪತಿ ಬಾಬು, ಅವಿನಾಶ್, ಸಂಪತ್ ರಾಜು ಹೀಗೆ ಹಿರಿಯ ನಟರ ತಾರಾದಂಡೆ ಸಿನಿಮಾದಲ್ಲಿದೆ.