ಅಂತಿಮ ಸುತ್ತಿನಲ್ಲಿ ಅಚಿಂತ್ಯ, ತುಷಾರ್, ಪುಟ್ಟರಾಜು, ಅಮೋಘ, ಚಿತ್ರಾಲಿ, ಮಹೀಂದ್ರ, ರೇವತಿ ಮತ್ತು ತೇಜಸ್ವಿನಿ ಇದ್ದಾರೆ. 8 ಜನ ಸ್ಪರ್ಧಿಗಳಲ್ಲಿ ಪುಟ್ಟರಾಜು ಮತ್ತು ಅಚಿಂತ್ಯರ ನಡುವೆ ತೀವ್ರ ಪೈಪೋಟಿಯಿದೆ ಎನ್ನಲಾಗುತ್ತಿದೆ. ಅಮೋಘ ಮತ್ತು ಚಿತ್ರಾಲಿ ಕೂಡ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ವಿಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೆ ಕಾದು ನೋಡಬೇಕು.