ಚೆನ್ನೈ: ತಮ್ಮ ತಂದೆ ಕಮಲ ಹಾಸನ್ ಜೊತೆಗೆ ಕೆಲಸ ಮಾಡುವುದು ನನಗೆ ಬಹಳ ಇಷ್ಟ, ಅವರ ಜೊತೆ ನಟಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಅಕ್ಷರ ಹಾಸನ್ ಹೇಳಿದ್ದಾರೆ..ಸರಿ ಹೊಂದುವಂತಹ ಆಸಕ್ತಿದಾಯಕ ಕಥೆ ಸಿಕ್ಕರೇ ತಂದೆಯ ಜೊತೆಗೆ ನಟಿಸುತ್ತೇನೆ, ಅವರ ಜೊತೆ ಕೆಲಸ ಮಾಡುವು ನನಗೆ ತುಂಬಾ ಇಷ್ಟ ಎಂದು ಅಕ್ಷರ ಹೇಳಿದ್ದಾರೆ..ಸದ್ಯ ಕಮಲ ಹಾಸನ ಅವರ ಮುಂದಿನ ಬಹುಭಾಷಾ ಕಾಮಿಡಿ ಸಿನಿಮಾ ಸಬಾಶ್ ನಾಯ್ಡು ಚಿತ್ರದ ನಿರ್ದೇಶನ ವಿಭಾಗದಲ್ಲಿ ಅಕ್ಷರ ಕೆಲಸ ಮಾಡುತ್ತಿದ್ದಾರೆ,.ಕಳೆದ ವರ್ಷ ಕಮಲ್ ಹಾಸನ್ ಅವರ ಕಾಲಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. .ಸದ್ಯ ಅಕ್ಷರ. ಅಜಿತ್ ಕುಮಾರ್ ಜೊತೆ ನಟಿಸಿರುವ ವಿವೇಗಮ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಚೆನ್ನೈ: ತಮ್ಮ ತಂದೆ ಕಮಲ ಹಾಸನ್ ಜೊತೆಗೆ ಕೆಲಸ ಮಾಡುವುದು ನನಗೆ ಬಹಳ ಇಷ್ಟ, ಅವರ ಜೊತೆ ನಟಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಅಕ್ಷರ ಹಾಸನ್ ಹೇಳಿದ್ದಾರೆ..ಸರಿ ಹೊಂದುವಂತಹ ಆಸಕ್ತಿದಾಯಕ ಕಥೆ ಸಿಕ್ಕರೇ ತಂದೆಯ ಜೊತೆಗೆ ನಟಿಸುತ್ತೇನೆ, ಅವರ ಜೊತೆ ಕೆಲಸ ಮಾಡುವು ನನಗೆ ತುಂಬಾ ಇಷ್ಟ ಎಂದು ಅಕ್ಷರ ಹೇಳಿದ್ದಾರೆ..ಸದ್ಯ ಕಮಲ ಹಾಸನ ಅವರ ಮುಂದಿನ ಬಹುಭಾಷಾ ಕಾಮಿಡಿ ಸಿನಿಮಾ ಸಬಾಶ್ ನಾಯ್ಡು ಚಿತ್ರದ ನಿರ್ದೇಶನ ವಿಭಾಗದಲ್ಲಿ ಅಕ್ಷರ ಕೆಲಸ ಮಾಡುತ್ತಿದ್ದಾರೆ,.ಕಳೆದ ವರ್ಷ ಕಮಲ್ ಹಾಸನ್ ಅವರ ಕಾಲಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. .ಸದ್ಯ ಅಕ್ಷರ. ಅಜಿತ್ ಕುಮಾರ್ ಜೊತೆ ನಟಿಸಿರುವ ವಿವೇಗಮ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ