ಈ ವಿಷಯವಾಗಿ ಸಲ್ಮಾನ್ ಖಾನ್ ಅವರಿಗೆ ಭಾವನಾತ್ಮಕ ಸಂದೇಶವನ್ನು ಅಜಯ್ ದೇವಗನ್ ಕಳುಹಿಸಿದ್ದಾರೆ ಎನ್ನಲಾಗಿದೆ. ತಮ್ಮ ಕುಟುಂಬದ ಸದಸ್ಯ ಎಂದೇ ಪರಿಗಣಿಸುವ ಸಲ್ಮಾನ್ ಅವರಿಗೆ, ಸಾದ್ಯವಾದರೆ ಈ ಸಿನೆಮಾ ಕೈಬಿಡುವಂತೆ ಕೋರಿದ್ದಾರಂತೆ. ಈಗಾಗಲೇ 'ಸನ್ಸ್ ಆಫ್ ಸರ್ದಾರ್' ಸಿನೆಮಾದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದು, ಇದೆ ವಿಷಯವಾಗಿ ನೀವು ಕೂಡ ಸಿನೆಮಾ ತೆಗೆಯಲು ಮುಂದಾದರೆ ಅದು ಸರಿಯಲ್ಲಿ ಎಂದು ಕೂಡ ತಿಳಿಸಿದ್ದಾರಂತೆ.